ಪಿ.ಎಸ್.ಐ. ಪಾಂಡುರಂಗಪ್ಪನವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನ

ನಾಯಕನಹಟ್ಟಿ :

   ಪೊಲೀಸ್ ಠಾಣೆಯ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿ.ಎಸ್.ಐ. ಪಾಂಡುರಂಗಪ್ಪನವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.

   ಈ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾಕ್ಟರ್ ನಾಗರಾಜ್ ಮೀಸೇ ಅವರು ಮಾತನಾಡಿ ಪೊಲೀಸರು ಕಾನೂನನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಗೂ ಸಾರ್ವಜನಿಕರನ್ನು ರಕ್ಷಿಸುವ ಗುರಿಯೊಂದಿಗೆ ರಾಜ್ಯದಿಂದ ಅಧಿಕಾರ ಪಡೆದು ರಚನೆಯಾದ ಸಂಸ್ಥೆಯಾಗಿದೆ ನಾಗರಿಕರ ಸುರಕ್ಷತೆಯ ಬಗ್ಗೆ ಅತಿಹೆಚ್ಚಿನ ಕಾಳಜಿ ವಹಿಸುವಂತಹ ಪೋಲಿಸ್ ಇಲಾಖೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುದೇವ ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದಂತಹ ಡಾ. ನಾಗರಾಜ್ ಮೀಸೆ ಅವರು ಪ್ರಶಂಶೇ ವ್ಯಕ್ತಪಡಿಸಿದರು

    ಈ ಸಂದರ್ಭದಲ್ಲಿ ಪಟೇಲ್ ಜಿ.ಟಿ ಮಲ್ಲಿಕಾರ್ಜುನ್.ಸಿ ಎಸ್ ರಾಘವೇಂದ್ರ.ನಗರ ಕಾರ್ಯದರ್ಶಿ ಕೆಎಂ ಮಂಜುನಾಥ ಮಹದೇವಪುರ ಬಸವರಾಜ್. ಜೆ ಟಿ ತಿಪ್ಪೇಸ್ವಾಮಿ ದಲಿತ ಮುಖಂಡರು. ನಾಯಕನಹಟ್ಟಿ.ಮಲ್ಲೂರಹಳ್ಳಿ ಪ್ರಸನ್ನ ಕುಮಾರ್. ಇತರರು ಇದ್ದರು

Recent Articles

spot_img

Related Stories

Share via
Copy link