ಶಕ್ತಿ ಗಣಪತಿ ಮಂಟಪದಲ್ಲಿ ಸಾಯಿಬಾಬ ಭಜನಾ ಮಂಡಳಿ ವತಿಯಿಂದ ಭಜನ ಕಾರ್ಯಕ್ರಮ

ಹಿರಿಯೂರು:

       ಹಿರಿಯೂರಿನ ಶಕ್ತಿ ಗಣಪತಿ ಭವ್ಯ ಮಂಟಪದಲ್ಲಿ ಸ್ಥಳೀಯ ಸಾಯಿಬಾಬ ಭಜನಾ ಮಂಡಳಿಯ ವತಿಯಿಂದ ಭಜನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

        ಈ ಸಂದರ್ಭದಲ್ಲಿ ಗಣಪತಿ ಮುಖ್ಯಸ್ಥರು ಹಾಗೂ ಸಾಯಿ ಭಜನೆ ಮುಖ್ಯಸ್ಥರಾದ ಕೃಷ್ಣಯ್ಯಶೆಟ್ಟಿ, ಚಂದ್ರಪ್ಪ, ಅಧ್ಯಕ್ಷರು ಶ್ರೀನಿವಾಸ್‍ಗುಪ್ತಾ, ಉಮಾಕಾಂತ್ ಇದ್ದರು.

         ಭಜನಾ ಸದಸ್ಯರಾದ ಎಂ.ಬಿ.ಲಿಂಗಪ್ಪ, ಜೆ.ನಿಜಲಿಂಗಪ್ಪ, ಎ.ನಾಗೇಶ್, ಕೆ.ರಾಘವೇಂದ್ರ, ಸತೀಶ್, ವೀಣಾ, ಸುರೇಖ, ರುಕ್ಮಿಣಿ, ಶಾಂತಮ್ಮ, ಅಕ್ಕಮ್ಮ, ರುದ್ರಮ್ಮ, ಲಕ್ಷ್ಮಿ, ಪುಷ್ಪ, ಪ್ರೇಮಲೀಲಾ, ಇನ್ನೂ ಮುಂತಾದವರು ಭಜನೆಯಲ್ಲಿ ಪಾಲ್ಗೊಂಡು ಭಜನೆಯನ್ನು ಯಶ್ವಿಯಾಗಿ ನಡೆಸಿಕೊಟ್ಟರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link