ಬಾಗಲಕೋಟೆ:
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಓರ್ವ ಅದ್ಭುತ ಕಲಾವಿದೆ. ಅವರ ಬಗ್ಗೆ ನಾನು ಹೇಳಲಾರೆ. ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನಗೆ 30 ಕೋಟಿ ಅಮಿಷ ಒಡ್ಡಿದ್ದರು ಎಂಬ ಲಕ್ಷ್ಮೀ ಅವರ ಆರೋಪದ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಕಾರಜೋಳ ಪ್ರತಿಕ್ರಿಯಿಸಿದರು.
‘ಲಕ್ಷ್ಮಿ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಜಾರಕಿಹೊಳಿ ಸಹೋದರರನ್ನು ಕೇಳಿ. ಅವರ ಬಗ್ಗೆ ಜಾರಕಿಹೊಳಿ ಸಹೋದರರು ಈಗಾಗಲೇ ಕೊಂಡಾಡಿದ್ದಾರೆ’ ಅವರ ಬಗ್ಗೆ ಮಾತನಾಡಲು ನನಗಿಂತ ಅವರೇ ಸೂಕ್ತ’ ಎಂದೂ ಕೂಡ ಟೀಕೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
