ತಿಪಟೂರು :  ಊರಿಗೆ ಬಂದ ಕರಡಿ

 ತಿಪಟೂರು : 

      ತಾಲ್ಲೂಕಿನಲ್ಲಿ ಮೊದಲ ಬಾರಿಗೆ ನಗರದ ಗೊರಗೊಂಡನಹಳ್ಳಿ ಸಮೀಪ ಜಾಂಬವಂತ (ಕರಡಿ) ಕಾಣಿಸಿಕೊಂಡಿದ್ದು ಒಂದು ಕಡೆ ಕುತೂಹಲ ಹಾಗೂ ಆತಂಕದ ವಾತಾವರಣವನ್ನು ನಿರ್ಮಿಸಿದೆ.

     ಸಂಜೆಯ ಸುಮಾರಿಗೆ ಕಾಣಿಸಿಕೊಂಡ ಕರಡಿಯನ್ನು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯ ಮತ್ತು ಆರಕ್ಷಕರ ಇಲಾಖೆಯ ಸಹಯೋಗದೊಂದಿಗೆ ಕ್ಷಿಪ್ರ ಕಾರ್ಯಚರಣೆ ನಡೆಸಿ 8 ವರ್ಷದ ಕರಡಿಯನ್ನು ಸೆರೆಯಿಡಿಯಲಾಗಿದೆ.

     ಕಾರ್ಯಚರಣೆಯಲ್ಲಿ ಡಿ.ವೈ.ಎಸ್ಪಿ ಚಂದನ್‍ಕುಮಾರ್, ಎ.ಸಿ.ಎಫ್ ಜೆ.ಜೆ ರವಿ, ಆರ್.ಎಫ್.ಓ ರಾಕೇಶ್, ಡಾ.ಮುರಳಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link