IAS ಮತ್ತುIPS ಜಟಾಪಟಿ : ವಿಚಾರಣೆ ನಡೆಸಲು ಸಿಎಸ್‌ ಗೆ ಸಿಎಂ ತಾಕೀತು..!

ಬೆಂಗಳೂರು:

     ಇದೀಗ ಮತ್ತೆ ರೋಹಿಣಿ ಸಿಂಧೂರಿ ವಿರುದ್ಧ ಫೇಸ್ ಬುಕ್ ಮೂಲಕ ಡಿ.ರೂಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ರೋಹಿಣಿ ಸಿಂಧೂರಿ ವಿರುದ್ಧ ಫೇಸ್ ಬುಕ್ ನಲ್ಲಿ ವಾರ್ ಮುಂದುವರೆಸಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತೆ ಕಿಡಿಕಾರಿದ್ದು, ಸಿಂಧೂರಿ ಅವರ ಪತಿಯ press meet ಮಾಡ್ತಾರೆ ಅಂದ್ರೆ ಏನರ್ಥ?

        ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್‌ ನೀಡಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ. ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ಕಾರ್ಯನಿರ್ವಹಣೆ ನೇರವಾಗಿ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ.

   ಇದರ ಬಗ್ಗೆ ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆ ಹೊಂದಿರುವುದರಿಂದ ಸಿಎಸ್‌ ಆಗಿರುವ ವಂದಿತಾ ಶರ್ಮಾ ಅವರಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಇಬ್ಬರ ಅಧಿಕಾರಿಗಳ ಜಗಳ ಅತೀರೇಕದ ವರ್ತನೆಯಾಗಿದ್ದು. ಕೂಡಲೇ ಇಬ್ಬರ ಕರೆಸಿ ವಿಚಾರಣೆ ಮಾಡಿ ಎಂದಿದ್ದಾರೆ ಅವರಿಬ್ಬರನ್ನು ಜತೆಯಾಗಿ ಅಥವಾ ಪ್ರತ್ಯೇಕವಾಗಿ ಕರೆಸಿಕೊಂಡು ವಿಚಾರಣೆ ಮಾಡಿ ಇಬ್ಬರನ್ನೂ ಎಚ್ಚರಿದುವಂತೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap