ವಾಹನ ಡಿಕ್ಕಿ : ಕೃಷ್ಣ ಮೃಗ ಸಾವು

ಮಧುಗಿರಿ :

    ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಮೃಗವೊಂದು ಸ್ಥಳದಲ್ಲಿಯೇ ಮೃತ ಪಟ್ಟಿದೆ.ಪಟ್ಟಣದ ಹೊರ ವಲಯದ ವರ್ತುಲ ರಸ್ತೆ ಬಿಜವಾರ ಗ್ರಾಮದ ರಸ್ತೆಯ ಸಮೀಪ ಘಟನೆ ಸಂಭಂವಿಸಿದ್ದು ಅಂಟಿ ಲೋಪ್ ತಳಿಯ ಒಂದು ವರ್ಷ ಪ್ರಾಯದ ಗಂಡು ಕೃಷ್ಣಮೃಗ ರಸ್ತೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಎದುರಿನಿಂದ ಬಂದಾ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಕೃಷ್ಣ ಮೃಗದ ಕಳೇ ಬರವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕೃಷ್ಣ ಮೃಗವನ್ನು ಸುಟ್ಟು ಹಾಕಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap