ತುಮಕೂರು
ನಗರ ವಿಧಾನಸಭಾ ಕ್ಷೇತ್ರದ ದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಶಾಸಕ ಜಿ. ಬಿ. ಜ್ಯೋತಿ ಗಣೇಶ್ ಹಾಗೂ ಜೆಡಿಎಸ್ ಅಭ್ಯರ್ಥಿ ಯಾಗಿ ಗೋವಿಂದರಾಜು ಶುಭದಿನವೆಂದು ಸಾಂಕೇತಿಕ ವಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.
ಜ್ಯೋತಿ ಗಣೇಶ್ ಅವರು ಭರ್ಜರಿ ಮೆರವಣಿಗೆ ಯೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದು, ಏ. 19ರಂದು ಗೋವಿಂದರಾಜು ಸಹ ಬೃಹತ್ ಮೆರವಣಿಗೆ ಯೊಂದಿಗೆ ಉಮೇದುವಾರಿಕೆ ಸಲ್ಲಿಸುವರು. ಚುನಾವಣಾ ಧಿಕಾರಿ ದರ್ಶನ್ ಅವರು ನಾಮಪತ್ರ ಸ್ವೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ