ಸಾಲಮನ್ನಾ: ಅನ್ನದಾತರಿಗೆ ಪತ್ರ ಬರೆದ ಹೆಚ್‌ ಡಿ ಕೆ

ಬೆಂಗಳೂರು: 

    ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಮಹದಾಸೆ ಎಲ್ಲಾ ಪಕ್ಷ ಅಭ್ಯರ್ಥಿ ಗೂ ಇರುವುದು ಸಾಮಾನ್ಯ ಆದರೆ ಅವಕಾಶದ ಸದ್ಬಳಕೆ ಮತ್ತು ಸದುಪಯೋಗ ಮಾಡಿ ಅದೃಷ್ಠ ಕೈಹಿಡಿದರೆ ಮಾತ್ರ ವಿಜಯ ಮಾಲೆ ಈ ರಾಜಕೀಯ ತಂತ್ರದ ಭಾಗವಾಗಿ  ಪಂಚರತ್ನ ಯಾತ್ರೆಯ ಮೂಲಕ ಮತದಾರರನ್ನು ತಲುಪುತ್ತಿರುವ ಹೆಚ್​ಡಿ ಕುಮಾರಸ್ವಾಮಿ ರೈತರನ್ನುದ್ದೇಶಿಸಿ ಪತ್ರ ಬರೆದಿದ್ದಾರೆ.

     ಪತ್ರದಲ್ಲಿ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ ಬಗ್ಗೆ, ಪಂಚರತ್ನ ರಥಯಾತ್ರೆ ಬಗ್ಗೆ ಹಾಗೂ ವಿಪಕ್ಷಗಳನ್ನು ಟೀಕೆ ಮಾಡಿ ಬರೆದಿದ್ದಾರೆ. ರಾಜ್ಯದೆಲ್ಲೆಡೆ ಈ ಪತ್ರ ಹಂಚಿ ಪ್ರಚಾರ ನಡೆಸಲು ಹೆಚ್​​ಡಿ ಕುಮಾರಸ್ವಾಮಿ ಪ್ಲಾನ್ ಮಾಡಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap