ಪಾದಚಾರಿಗಳು ಮತ್ತು ಆಟೋಚಾಲಕರ ಮೇಲೆ ಹೆಜ್ಜೇನಿನ ಹಿಂಡೊಂದು ದಾಳಿ ನಡೆಸಿದೆ

ಮಧುಗಿರಿ :

   ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪ ಇರುವ ರಾಯರ ಗುಡಿ ಬಳಿ ಪಾದಚಾರಿಗಳು , ಆಟೋಚಾಲಕರುಗಳ ಮೇಲೆ ಹೆಜ್ಜೇನಿನ ಹಿಂಡೊಂದು ದಾಳಿ ನಡೆಸಿದೆ

   ರಾಯರ ಗುಡಿಯ ಹಿಂಭಾಗದ ಅರಳಿ ಮರದಲ್ಲಿದ್ದ ಹೆಜ್ಜೇನು ನೊಣಗಳ ಗೂಡಿಗೆ ಭಕ್ತಾಧಿಯೊಬ್ಬರು ಪೂಜೆ ಸಲ್ಲಿಸುವಾಗ ಕರ್ಪೂರ ದ ಘಾಟಿಗೆ ಗೂಡಿನಲ್ಲಿದ್ದ ಹೆಜ್ಜೇನು ನೊಣಗಳು ಇದ್ದಕ್ಕಿದ್ದಂತೆ ಜನರು ವಿದ್ಯಾರ್ಥಿಗಳು, ಸಾರ್ವಜನಿಕರ ಮೇಲೆ ಗುರುವಾರ ಬೆಳಗ್ಗೆ 10 ರ ಸಮಯದಲ್ಲಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾ ಹಾಗೂ ಬಸ್ ನಿಲ್ದಾಣದಲ್ಲಿದ್ದ ಜನರ ಮೇಲೆ ದಾಳಿ ಮಾಡಿವೆ. ಈ ಬಗ್ಗೆ ಸುಮಾರು 11 ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದು ಮತ್ತಷ್ಟೂ ಜನರು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದು ಅವರ ವಿವರಗಳು ತಿಳಿದು ಬಂದಿಲ್ಲ

Recent Articles

spot_img

Related Stories

Share via
Copy link