ಕೆ ಆರ್‌ ಬಡಾವಣೆ : ಶ್ರೀರಾಮನವಮಿ ಕಾರ್ಯಕ್ರಮ ಮುಂದೂಡಿಕೆ

ತುಮಕೂರು:

     ನಗರದ ಶ್ರೀಕೃಷ್ಣರಾಜೇಂದ್ರ ಬಡಾವಣೆಯ ಶ್ರೀರಾಮ ಸೇವಾ ಸಮಿತಿ ವತಿಯಿಂದ ಏ.೧೭ ರಿಂದ ೨೫ರವರೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕಿತ್ತು. ಆದರೆ ಈ ಸಾಲಿನ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮಗಳನ್ನೂ ಮೇ ೫ ರಿಂದ ಮೇ ೧೬ರವರೆಗೆ ನಡೆಸಲು ಸಮಿತಿಯವರು ತೀರ್ಮಾನಿಸಿರುತ್ತಾರೆ. ಸಾರ್ವಜನಿಕರು ಸಹಕರಿಸುವಂತೆ ಈ ಮೂಲಕ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap