ದಾವಣಗೆರೆ :
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಕನಕಗುರುಪೀಠ ಬೆಳ್ಳೋಡಿ ಶಾಖಾಮಠದ ಹೊರ ಬೀರದೇವರ ಗುಡಿಯ ಆವರಣದಲ್ಲಿ ಗಿಡ ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರು , ಹರಿಹರ ಶಾಸಕ ರಾಮಪ್ಪ, ಅರಣ್ಯ ಅಧಿಕಾರಿಗಳು , ಗ್ರಾ.ಪಂ. ಅಧ್ಯಕ್ಷರು , ಸಮಾಜದ ಮುಖಂಡರು , ಇನ್ನಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
