ನವದೆಹಲಿ :
ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ 4 ನೇ ಹಂತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಿದ್ದಾರೆ.
ಆರ್ಥಿಕ ಪ್ಯಾಕೇಜ್ ನ ಮುಖ್ಯಾಂಶಗಳು:
- ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆತ್ಮ ನಿರ್ಭರ ಪ್ಯಾಕೇಜ್
- 8 ವಲಯಗಳಿಗೆ ಇಂದು ನೆರವು ಘೋಷಣೆ
- ರಕ್ಷಣಾ ವಲಯ
- ಕಲ್ಲಿದ್ದಲು
- ಖನಿಜ ಸಂಪತ್ತು
- ವಿಮಾನಯಾನ
- ಅಣುಶಕ್ತಿ
- ಇಂಧನ ಪೂರೈಕೆ
- ಬಾಹ್ಯಾಕಾಶ
- ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ಪೂರೈಕೆ ಕಂಪನಿ
- ದೇಶದಲ್ಲಿ ಪ್ರಸ್ತುತ ಇರುವ 3376 ಕೈಗಾರಿಕಾ ಪಾರ್ಕ್ಗಳಿಗೆ ರ್ಯಾಂಕಿಂಗ್
- ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರೂ.ಹೂಡಿಕೆ
- ಭಾರತದಲ್ಲೇ ರಕ್ಷಣಾ ಸಾಮಗ್ರಿ ಉತ್ಪಾದನೆ, ಖರೀದಿಗೆ ಆದ್ಯತೆ
- ಖನಿಜ ಉತ್ಪಾದನೆ ಹೆಚ್ಚಿಸಲು ಖಾಸಗಿ ಹೂಡಿಕೆ ಹೆಚ್ಚಿಸಲು 500 ಗಣಿಗಾರಿಕೆ ಕೇಂದ್ರಗಳಿಗೆ ಮುಕ್ತ ಅವಕಾಶ
- ಏರ್ಕ್ರಾಫ್ಟ್ ನಿರ್ವಹಣೆ, ದುರಸ್ಥೆಯಲ್ಲಿ ಭಾರತ ಜಾಗತಿಕ ಹಬ್ ಆಗಲಿದೆ
- ಮೆಟ್ರೋ ನಗರಗಳಲ್ಲಿ ಡಿಸ್ಕಾಂಗಳ ಖಾಸಗೀಕರಣ
- ಸಾಮಾಜಿಕ ಮೂಲ ಸೌಕರ್ಯ ವಲಯಕ್ಕೆ 8,100 ಕೋಟಿ
- ಪರಮಾಣು ವಲಯದೊಂದಿಗೆ ಸ್ಟಾರ್ಟ್ಪ್ ಪರಿಸರ ವ್ಯವಸ್ಥೆಯ ಜೋಡಣೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/Nirmala-sitharama-1.gif)