ಕೊಪ್ಪಳದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಬೋಟ್​ ಮುಳುಗಡೆ; 6 ಮಂದಿ ನೀರುಪಾಲು

ಕೊಪ್ಪಳ:

  ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲು ಹೋದ ಎನ್ ಡಿ‌ಆರ್ ಎಫ್ ಹಾಗೂ ಅಗ್ನಿ‌ ಶಾಮಕ‌ ಸಿಬ್ಬಂದಿ 5 ಜನರು ನೀರು ಪಾಲಾಗಿದ್ದಾರೆ.ಬೋಟ್ ಮುಳಗಿ 5 ಸಿಬ್ಬಂದಿ ನೀರು ಪಾಲು ಕೊಪ್ಪಳದ ಗಂಗಾವತಿಯ ವಿರೂಪಾಪುರ ಗಡ್ಡೆಯಲ್ಲಿ ಘಟನೆ 25 ಜನ ವಿದೇಶಿಗರು ಸೇರಿದಂತೆ 20  ಜನರನ್ನು ರಕ್ಷಿಸಿದ ಸಿಬ್ಬಂದಿ  ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಿಬ್ಬಂದಿ ನೀರಿನ ರಭಸಕ್ಕೆ ಕೊಚ್ಚಿಹೋದ ಸಿಬ್ಬಂದಿಗಳು .

    ಮತ್ತೊಂದು ರಕ್ಷಣಾ ತಂಡದಲ್ಲಿ ಸಿಬ್ಬಂದಿಗಾಗಿ ಶೋಧ ಕಾರ್ಯ ಮುಂದುವರಿಕೆ  ವಿರೂಪಾಪುರ ಗಡ್ಡೆಯಲ್ಲಿ ಇನ್ನು 300 ಕ್ಕೂ ಹೆಚ್ಚು ಜನರು ಹಾಗೂ ಪ್ರವಾಸಿಗರು ಸಿಲುಕಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap