ಜಮ್ಮು-ಕಾಶ್ಮೀರ ಟೂರಿಸಂ ನಿಷೇಧಿಸಬೇಕು : ಮನಿಷಾ ಕಯಾಂಡೆ

 ಮುಂಬೈ :

 ಮುಂದಿನ ಎರಡು ವರ್ಷಗಳ ಕಾಲ ಜಮ್ಮು-ಕಾಶ್ಮೀರ ಟೂರಿಸಂನ ನಿಷೇಧಿಸಬೇಕೆಂದು ಶಿವಸೇನಾ ಎಂಎಲ್​ಸಿ ಮನಿಷಾ ಕಯಾಂಡೆ ಆಗ್ರಹಿಸಿದ್ದಾರೆ.

ಪುಲ್ವಾಮಾದಲ್ಲಿ ನಡೆದ ಉಗ್ರರ ಘೋರ ಕೃತ್ಯವನ್ನು ಅವರು ಖಂಡಿಸಿದ್ದು, ಪ್ರತಿಸಲ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಸಿಆರ್​ಪಿಎಫ್​​​​ ಯೋಧರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರೇ ಉಗ್ರರನ್ನ ಬೆಂಬಲಿಸುತ್ತಾರೆ. ಅಲ್ಲದೇ, ಜಮ್ಮು-ಕಾಶ್ಮೀರ ನಿವಾಸಿಗಳು ಸೈನಿಕರ ಮೇಲೆ ಕಲ್ಲು ತೂರಾಟ, ಕಪಾಳ ಮೋಕ್ಷದಂತಹ ಹೀನ ಕೃತ್ಯದಲ್ಲಿ ತೊಡಗಿರ್ತಾರೆ.

  ಹೀಗಾಗಿ ಜಮ್ಮು-ಕಾಶ್ಮೀರ ಟೂರಿಸಂ ನಿಷೇಧಿಸಿ ಅಲ್ಲಿನ ಜನರಿಗೆ ಪಾಠ ಕಲಿಸಬೇಕು ಅಂತಾ ಮನಿಷಾ ಕಯಾಂಡೆ ಹೇಳಿದ್ದಾರೆ. ಇನ್ನೂ, ಚೀನಾದಿಂದ ಆಮದಾಗುವ ವಸ್ತುಗಳನ್ನು ಕೂಡ ನಿಷೇಧಿಸಬೇಕೆಂದು ಅವರು ಹೇಳಿದ್ದು, ಚೀನಾವು ಪಾಕಿಸ್ತಾನವನ್ನ ಭಾರತದ ವಿರುದ್ಧ ಛೂ ಬಿಡ್ತಿದೆ ಅಂತಾ ಕಿಡಿಕಾರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap