ಬೆಂಗಳೂರು:
ಬಿಜೆಪಿ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಸೋಮವಾರ ರಾಜಭವನಕ್ಕೆ ರವಾನಿಸಿದ್ದಾರೆ.
ಸಚಿವರ ಪಟ್ಟಿ :
- ಕೆ.ಎಸ್. ಈಶ್ವರಪ್ಪ – ಸಮಾಜ ಕಲ್ಯಾಣ
- ಜಗದೀಶ್ ಶೆಟ್ಟರ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಲಕ್ಷ್ಮಣ ಸವದಿ – ಸಹಕಾರ
- ಆರ್. ಅಶೋಕ್ – ಕಂದಾಯ
- ಬಸವರಾಜ ಬೊಮ್ಮಾಯಿ – ಇಂಧನ
- ವಿ. ಸೋಮಣ್ಣ – ವಸತಿ
- ಗೋವಿಂದ ಕಾರಜೋಳ – ಜಲಸಂಪನ್ಮೂಲ ಅಥವಾ ಲೋಕೋಪಯೋಗಿ
- ಡಾ. ಅಶ್ವಥ್ ನಾರಾಯಣ – ಬೆಂಗಳೂರು ನಗರಾಭಿವೃದ್ಧಿ
- ಶ್ರೀರಾಮುಲು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಜೆ.ಸಿ.ಮಾಧುಸ್ವಾಮಿ – ಸಂಸದೀಯ ವ್ಯವಹಾರ
- ಸಿ.ಸಿ.ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
- ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕೊಠಡಿಗಳನ್ನು ಬದಲಿಸುವಂತೆ ಸಚಿವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧದಲ್ಲಿ ಮೂವರು ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/yediyurapppa.gif)