ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ವ್ಯಕ್ತಿ ಸಾವು

ಮಧುಗಿರಿ:

 ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರೊಬ್ಬರು ಸಾವು  ಮಧುಗಿರಿ ತಾಲ್ಲೂಕು ಕೆರೆಗಳ ಪಾಳ್ಯ ಗ್ರಾಮದ ಬಳಿ ಅಪಘಾತ ನೆಡೆದಿದೆ   ಟಿವಿಎಸ್ ಎಕ್ಸೆಲ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವು ಇನ್ನೊಬ್ಬರಿಗೆ ಗಂಭೀರವಾಗಿದೆ , ಗಾಯಗರಣಿ ದಿನ್ನೇಹಟ್ಟಿ ಗ್ರಾಮದ ನಿವಾಸಿ ಶಿವಣ್ಣ 40 ವರ್ಷ ಆಸುಪಾಶುು ಎಂದು ತಿಳಿದುಬಂದಿದೆ   ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ  ಪ್ರಕರಣ ದಾಖಲಸಿದ್ದಾರೆ.  

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap