ಬೋರ್‌ವೆಲ್‌ ಕೊರೆಯುಉತ್ತೆದ ವೇಳೆ ಭೂಕುಸಿತ 15 ಅಡಿ ಆಳದಲ್ಲಿ ಸಿಲುಕಿದ ಯುವಕ

ಉಡುಪಿ :

    ಬೈಂದೂರು ತಾಲೂಕಿನ ಮರವಂತೆಯಲ್ಲಿ ಭಾನುವಾರ ಮಧ್ಯಾಹ್ನ ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂಕುಸಿತದಲ್ಲಿ ಸಿಲುಕಿದ ಯುವಕನನ್ನು ರಕ್ಷಣಾ ಕಾರ್ಯಚರಣೆ
ನಂತರ ಮೇಲಕ್ಕೆತ್ತಲಾಯಿತು.

  
   ಸ್ಥಳೀಯ ನಿವಾಸಿ ರೋಹಿತ್‌ ಖಾರ್ವಿ ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ್ದರು. ಕೊಳವೆಬಾವಿ ಕೋರೆಯುತ್ತಿದ್ದ ವೇಲೆ ಇದ್ದಕಿದ್ದಂತೆ ಅದರ ಸುತ್ತ ಭಾಋಈ ಆಳಕ್ಕೆ ಭೋಕುಸಿತ ಉಂಟಾಗಿದೆ. ಈ ವೇಳೆ ಸುಮಾರು 15 ಅಡಿಯಷ್ಟು ಮಣ್ಣು ಕುಸಿದಿದ್ದು, ಸ್ಥಳದಲ್ಲಿದ್ದ ರೋಹಿತ್‌ ಖಾರ್ವಿ ಅದರಲ್ಲಿ ಸಿಲುಕಿಕೊಂಡಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap