ಮೊಬೈಲ್ ಕೊಡದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ:

     ಶಾಲಾ ವಿದ್ಯಾ​ರ್ಥಿನಿ ಆತ್ಮ​ಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆ ಸಮೀಪದ ಅದಮಾರುನಲ್ಲಿ ಸೋಮ​ವಾರ ಸಂಭವಿಸಿದೆ. ಪಡುಬಿದ್ರೆ ಅದಮಾರು ನಿವಾಸಿ ಕಂಚಿನಡ್ಕ ಶಾಲೆಯಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸೃಜನ್ಯ (13) ಆತ್ಮ​ಹತ್ಯೆ ಮಾಡಿ​ಕೊಂಡವಳು.

     ಮೊಬೈಲ್‌ ಕೊಡದಿದ್ದಕ್ಕೆ ಬೇಸರಗೊಂಡು ಬಾಲಕಿ ಆತ್ಮಹತ್ಯೆಕೊಂಡಿ​ದ್ದಾಳೆಂದು ದೂರಿನಲ್ಲಿ ತಿಳಿಸಿದ್ದಾರೆ. ಮೃತಳ ತಾಯಿ ಮಾನಂಪಾಡಿ ಶಾಲೆಯಲ್ಲಿ ಟೀಚರ್‌ ಆಗಿದ್ದು, ತಂದೆ ಹಳೆಯಂಗಡಿ ಬೊಳ್ಳುರು ಶಾಲೆಯಲ್ಲಿ ಶಿಕ್ಷಕರಾಗಿ ಆಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap