ಪ್ರಧಾನಿಯಿಂದ ದ.ಕೊರಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣ!!February 21, 2019By Prajapragathi52Lead Newsವಿದೇಶಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅಲ್ಲಿ ಭಾರತದ ರಾಷ್ಟ್ರಪಿತ ಹಾಗೂ ಶಾಂತಿಧೂತ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದ್ದಾರೆ. ಇಂದು ಯೋನ್ಸೆ ವಿವಿಗೆ ಭೇಟಿ ನೀಡಿ, ಮಾತನಾಡಿದ ಪ್ರಧಾನಿ, ಶಾಂತಿಧೂತ ಮಹಾತ್ಮಗಾಂಧಿ ಅವರ ಆದರ್ಶಗಳು ಇಂದಿನ ಉಗ್ರವಾದದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿ. ಅಷ್ಟೇ ಅಲ್ಲ ಪರಿಸರ ನಾಶ ಹಾಗೂ ಉಗ್ರಗಾಮಿ ಚಟುವಟಿಕೆಗಳು ಇಂದು ವಿಶ್ವ ಎದುರಿಸುತ್ತಿರುವ ಮಹಾ ಸವಾಲುಗಳಾಗಿವೆ. ಇವುಗಳನ್ನ ಎದುರಿಸಲು ಮಹಾತ್ಮಗಾಂಧಿ ಅವರ ಚಿಂತನೆಗಳು ಬಹಳಷ್ಟು ಸಹಕಾರಿ ಎಂದು ಮೋದಿ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವಸಂಸ್ಥೆ ಮಾಜಿ ಪ್ರಧಾನಕಾರ್ಯದರ್ಶಿ ಬಾನ್-ಕಿ-ಮೂನ್ ಹಾಜರಿದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ Share via: Facebook WhatsApp Telegram Twitter More Recent Articlesಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣದ ದಾಹಕ್ಕೆ ಬಲಿಯಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ……..! Lead News February 3, 2026 ಕಾಳಸಂತೆಯಲ್ಲಿ ಪಡಿತರ : ಕಳಪೆ ಅಕ್ಕಿ ಪೂರೈಕೆ : ತಣ್ಣಗೆ ಕುಳಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ Lead News February 1, 2026 36 ವರ್ಷಗಳ ನಿರಂತರ ಸರ್ಕಾರಿ ಸೇವೆಗೆ ಶಿಕ್ಷಕ ಲಕ್ಷ್ಮಿ ಪುತ್ರರಿಗೆ ತಾಲೂಕು ಆಡಳಿತದಿಂದ ಸನ್ಮಾನ Lead News February 1, 2026 ಕೊರಟಗೆರೆ : ವಿಜೃಂಭಣೆಯಿಂದ ಜರುಗಿದ ಕ್ಯಾಮಯನಹಳ್ಳಿ ಬ್ರಹ್ಮರಥೋತ್ಸವ Lead News January 27, 2026 ಮಧುಗಿರಿ : ಸಂತೆ ಸ್ಥಳಾಂತರ: ಗ್ರಾಹಕರು ಮತ್ತು ವ್ಯಾಪಾರಿಗಳಿಂದ ಭರ್ಜರಿ ರೆಸ್ಪಾನ್ಸ್ Lead News January 21, 2026 Related Stories Lead Newsಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣದ ದಾಹಕ್ಕೆ ಬಲಿಯಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ……..! Prajapragathi - February 3, 2026 Lead Newsಕಾಳಸಂತೆಯಲ್ಲಿ ಪಡಿತರ : ಕಳಪೆ ಅಕ್ಕಿ ಪೂರೈಕೆ : ತಣ್ಣಗೆ ಕುಳಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ Prajapragathi - February 1, 2026 Lead News36 ವರ್ಷಗಳ ನಿರಂತರ ಸರ್ಕಾರಿ ಸೇವೆಗೆ ಶಿಕ್ಷಕ ಲಕ್ಷ್ಮಿ ಪುತ್ರರಿಗೆ ತಾಲೂಕು ಆಡಳಿತದಿಂದ ಸನ್ಮಾನ Prajapragathi - February 1, 2026 Lead Newsಕೊರಟಗೆರೆ : ವಿಜೃಂಭಣೆಯಿಂದ ಜರುಗಿದ ಕ್ಯಾಮಯನಹಳ್ಳಿ ಬ್ರಹ್ಮರಥೋತ್ಸವ Prajapragathi - January 27, 2026 Lead Newsಮಧುಗಿರಿ : ಸಂತೆ ಸ್ಥಳಾಂತರ: ಗ್ರಾಹಕರು ಮತ್ತು ವ್ಯಾಪಾರಿಗಳಿಂದ ಭರ್ಜರಿ ರೆಸ್ಪಾನ್ಸ್ Prajapragathi - January 21, 2026