ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾದ ರಾಹುಲ್ ಗಾಂಧಿ

ಮದ್ಯಪ್ರದೇಶ;

    ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕೂದಲೆಳೆಯ ಅಂತರದಿಂದ ಸಾವಿನಿಂದ ಪಾರಾಗಿರುವ ಘಟನೆ ಮದ್ಯಪ್ರದೇಶದ ಜಬಲ್‍ಪುರದಲ್ಲಿ ಇಂದು ನಡೆದಿದೆ.

   ಜಬಲ್‍ಪುರದ ರೋಡ್ ಶೋ ನಲ್ಲಿ ಭಾಗವಹಿಸಿದ್ದ ರಾಹುಲ್‍ಗಾಂಧಿ ಅವರಿಗೆ ಆರತಿ ಬೆಳಗುವಾಗ ಈ ಅನಾಹುತ ಸಂಭವಿಸಿದೆ. ರಾಸಾಯನಿಕ ಮಿಶ್ರಿತ ಬಲೂನಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದ್ದು, ಇದರಿಂದ ರಾಹುಲ್‍ಗಾಂಧಿ ಅವರು ಕೆಲಕಾಲ ವಿಚಲಿತರಾದಂತೆ ಕಂಡುಬಂತು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap