ದಾವಣಗೆರೆ:
ಆಲ್ ಇಂಡಿಯಾ ವಾಡೋಕಾಯ್ ಕರಾಟೆ ಡು ಅಸೋಸಿಯೇಷನ್ ಆಯೋಜಿಸಿದ್ದ 2ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದಾವಣಗೆರೆ ಗುಜುರಿಯೋ ಕರಾಟೆ ಡು ಇಂಡಿಯಾ ಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಹೇಮಂತ್ ಗೌಡ ಪ್ರಥಮ ದ್ವಿತಿಯ, ಮಂಜುನಾಥ ಕೆ. ಪ್ರಥಮ ದ್ವಿತಿಯ, ಧೀರಜ್ ಎಂ ಪ್ರಥಮ ದ್ವಿತೀಯ, ಅಪೂರ್ವ ಕೆ ಪ್ರಥಮ ದ್ವಿತೀಯ, ರಜತ್ ಜಿ.ಆರ್. ದ್ವಿತೀಯ ತೃತೀಯ, ಐಶ್ವರ್ಯ ಪ್ರಥಮ ದ್ವಿತೀಯ, ರಾಣಿ ದ್ವಿತೀಯ ತೃತೀಯ, ಅವಿನಾಶ್ ದ್ವಿತೀಯ ತೃತೀಯ, ಮನೋಜ್ ಪ್ರಥಮ ದ್ವಿತೀಯ, ಗುಣಶೇಖರ್ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಈ ಪ್ರತಿಭೆಗಳಿಗೆ ತರಬೇತುದಾರರಾಗಿ ಚೀಫ್ ಇನ್ಸ್ ಸ್ಟ್ರಕ್ಟರ್ ರಾಜು ಕಾರ್ಯನಿರ್ವಹಿಸಿದ್ದಾರೆ.