ಗಾಂಧೀಜಿಯವರ 150ನೇ ಜಯಂತಿಯ ಆಚರಣೆ ಅಂಗವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್ ನ ಸ್ವಚ್ಛ ಭಾರತ ಅಭಿಯಾನ

ತುಮಕೂರು: 

   ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಆಚರಣೆ ಅಂಗವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ, ಸದಾಶಿವನಗರ, ತುಮಕೂರಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

   ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಎಸ್. ಎಮ್. ಕನವಳ್ಳಿ, ನಬಾರ್ಡ್ ನ ಡಿಡಿಎಮ್ ಶ್ರೀಮತಿ ಕೀರ್ತಿ ಪ್ರಭಾರವರು ಮತ್ತು ಬ್ಯಾಂಕ್ ಸಹೋದ್ಯೋಗಿಗಳು ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿ ಅವರು ಕಂಡ ಸ್ವಚ್ಛ ಭಾರತ – ಸ್ವಸ್ಥ ಭಾರತ ಕನಸುನ್ನು ನನಸಾಗಿಸೋಣ ಮತ್ತು ಇದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಶ್ರೀ ಎಸ್. ಎಮ್. ಕನವಳ್ಳಿ ಮತ್ತು ಶ್ರೀಮತಿ ಕೀರ್ತಿಪ್ರಭಾರವರು ಮಾತನಾಡಿದರು ಹಾಗೂ ಪ್ರಾದೇಶಿಕ ಕಚೇರಿಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಲಾಯಿತು.

Recent Articles

spot_img

Related Stories

Share via
Copy link
Powered by Social Snap