ಕುಣಿಗಲ್ :
ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿ ವ್ಯಾಪ್ತಿಯ ಮಲ್ಲಪುರ ಗ್ರಾಮದ ಕೆರೆಗೆ ಈಜಲು ಹೊಗಿದ್ದು ಮೂವರು ಯುಕರಲ್ಲಿ ಒಬ್ಬ ನೀರು ಪಾಲು ಆಗಿರುವಂತಹ ಘಟನೆ ಮೇ 3(ಸೋಮವಾರ) ರಂದು ನಡೆದಿದೆ.
16 ವರ್ಷದ ಅಜಯ್ ಮೃತ ಯುವಕನೆಂದು ಗುರುತಿಸಲಾಗಿದ್ದು ಬೇಸಿಗೆ ಇದ್ದ ಕಾರಣ ಯುವಕರು ಕೆರೆಗೆ ಈಜಾಡಲು ತೆರಳಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.
ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದರು ಶವ ಪತ್ತೆಯಾಗಿರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
