ದಶಕದ ಹಿಂದಿನ ಕಹಿ ಘಟನೆ ನೆನಪಿಸಿದ “26/11”

ಮುಂಬೈ: 
        ಇಂದಿದೆ ಸರಿಯಾಗಿ ದಶಕದ ಹಿಂದೆ ಮುಂಬೈನ ಪ್ರಸಿದ್ದ ಹಾಗು ದೇಶದ ಹೆಮ್ಮೆಯಂತಿದ್ದ ತಾಜ್ ಹೋಟೆಲ್ ಮೇಲೆ ಲಕ್ಷರ್ ಏ ತೋಯಿಬಾ ಉಗ್ರವಾದಿಗಳ ದಾಳಿ ಭಾರತದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ ಆ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬಗಳ ಪಾಲಿಗೆ ಕರಾಳ ದಿನವೂ ಹೌದು.
        ಮೂರು ದಿನಗಳ ಕಾಲ ಮುಂಬೈ ಮಹಾನಗರಿಯನ್ನು ಉಗ್ರರರು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ನಲುಗುವಂತೆ ಮಾಡಿದ್ದರು ಆ ದಿನದ ಕರಾಳ ನೆನಪಿಗಾಗಿ ಈ ದಿನವನ್ನು 26/11 ಎಂದು ನಾಮಕರಣಮಾಡಲಾಗಿದೆ ಭೀಕರ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು ಮತ್ತು ಅಪರಾಧಿಗೆ ಗಲ್ಲು ಶಕ್ಷೆಯೂ ಆಗಿದೆ.ಆದರು ದಶಕದ ಹಿಂದಿನ ಕಹಿ ಘಟನೆಗೆ ಈಗಲೂ ಸಹ ಹತಾತ್ಮರ ಕುಟುಂಬದವರು ದುಖಿತರಾಗಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap