ಹರಪನಹಳ್ಳಿ:
ಬೈಕ್ಆಯತಪ್ಪಿರಸ್ತೆ ಬದಿಯ ಮರಕ್ಕೆಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬಂದಿ ಸವಾರಗಾಯಗೊಂಡಿರುವಘಟನೆತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಕಾಯಕದ ಹಳ್ಳದ ಬಳಿ ಶುಕ್ರವಾರ ಸಂಜೆಜರುಗಿದೆ.
ಹೊಂಬಳಗಟ್ಟಿ ಗ್ರಾಮದ ಬಸವರಾಜ (20) ಮೃತ ವ್ಯಕ್ತಿ. ಘಟನೆಯಲ್ಲಿಗಾಯಗೊಂಡಿರುವಅಂಜೀನಪ್ಪಅವರಿಗೆ ಪಟ್ಟಣದ ಸಾರ್ವಜನಿಕಆಸ್ಪತ್ರೆಗೆದಾಖಲಾಗಿದ್ದಾರೆ. ಈ ಕುರಿತು ಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








