ದಾವಣಗೆರೆ
ತಾಲ್ಲೂಕಿನ ಕಕ್ಕರಗೊಳ್ಳದಲ್ಲಿ ಸಿರಿಗೆರೆ ಮಠದ ಭಕ್ತರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಜಿ.ಬಸವನಗೌಡ್ರು ಅವರ ನೇತೃತ್ವದಲ್ಲಿ ಸಿರಿಗೆರೆ ಗೋ ಶಾಲೆಗೆ 8 ಟ್ರ್ಯಾಕ್ಟರ್ ಲೋಡ್ ಭತ್ತದ ಹುಲ್ಲು ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕೆ.ಜಿ.ಶಾಂತನಗೌಡ್ರು, ಗ್ರಾಮದ ಮುಖಂಡರಾದ ಕಾಡಜ್ಜಿ ಸಿದ್ದಲಿಂಗಪ್ಪ, ಕೆಂಚನಗೌಡ್ರು, ರಾಮನಗೌಡ್ರು ಹನುಮಂತಪ್ಪ, ಪುಂಡಲೀಕಪ್ಪ, ತೊರೆಯಪ್ಪ, ಹರಿಹರದ ಸುರೇಶ್, ಹನಗವಾಡಿ ಬೊಮ್ಮಣ್ಣ, ಹದಡಿ ಹನುಮಂತಪ್ಪ, ನಾಗಪ್ಪ, ರೇವಣಸಿದ್ದೇಶ್, ಕೆ.ಎಚ್.ರಮೇಶ್, ರುದ್ರಗೌಡ, ಎಂ.ನಾಗರಾಜ್, ಕೆ.ಪಿ.ಲಿಂಗರಾಜ್, ಹುಲ್ಲತ್ತಿ ಪ್ರಸನ್ನ, ಐರಣಿ ರುದ್ರಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/D29-KNN1.gif)