ದಾವಣಗೆರೆ:
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ನಗರದ ಚಿತ್ರಮಂದಿರದ ಮಾಲೀಕರು ಮತ್ತು ವ್ಯವಸ್ಥಾಪಕರು ಸೇರಿ ಕಲಿಯುಗ ಕರ್ಣ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ವೇಳೆಯಲ್ಲಿಯೇ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ ಎಸ್ ರಾಮೇಗೌಡ ಕೆಜಿ ಬಸವರಾಜ್ ವಿಜಯೇಂದ್ರ ಶ್ರೀನಿವಾಸ್ ಹನುಮಂತಪ್ಪ ಲೋಕೇಶ್ ಬಸಮ್ಮ ಶಾಂತಮ್ಮ ಮಂಜುಳಮ್ಮ ರೇಖಾ ಚಲನಚಿತ್ರದ ಮಂದಿರದ ವ್ಯವಸ್ಥಾಪಕರಾದ ಅರುಣ್ ಚಂದ್ರು ವಿರುಪಾಕ್ಷಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ