ಹೊಸದುರ್ಗ:
ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳೆಲ್ಲಾ ಸೇರಿ ಶನಿವಾರ ಪಟ್ಟಣದ ಎಪಿಎಂಸಿ ಯಾಡ್ ್ ನಿಂದ ಟಿ.ಬಿ.ವೃತ್ತದ ವರೆಗೆ “ಭಾರತವೇ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವವೇ ಭಾರತ” ಎಂದು ಕೂಗುತ್ತಾ ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ ನಡೆಸಿದರು.ಇದೇ ವೇಳೆ ತಾಲ್ಲೂಕು ಪಂ ಕಾರ್ಯನಿರ್ವಾಹಕ ಮಹಮದ್ ಮುಬೀನ್, ಕ್ಷೇತ್ರ ಶಿಕ್ಷಾಣಾಧಿಕಾರಿ ಎಲ್. ಜಯಪ್ಪ, ಬಿಆರ್ ಸಿ ಮೌನೇಶ್, ಇಸಿಓ ಈಶ್ವರಪ್ಪ, ಹಾಗೂ ಪ್ಯಾಯಾಜ್ ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
