ಚಿರತೆ ದಾಳಿ: ಬಾಲಕ ದಾರುಣ ಸಾವು

ಬಳ್ಳಾರಿ:

         ನಾಡೋಜ ದಿ. ದರೋಜಿ ಈರಮ್ಮರವರ ಸಂಬಂಧಿಕ ರಾಘವೇಂದ್ರ ಅವರ ಮಗ ವೆಂಕಟಸ್ವಾಮಿ (3) ಮೃತ ಬಾಲಕ. ಗ್ರಾಮದ ಗುಡ್ಡದ ಪಕ್ಕದಲ್ಲಿರುವ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡು ಆ ಮಗುವನ್ನು ಹೊತ್ತೊಯ್ದಿದೆ.

        ಈ ಗ್ರಾಮದ ಹೊರವಲಯದಲ್ಲಿ ಬಾಲಕನ ಮೃತದೇಹವನ್ನು ಬಿಟ್ಟು ಚಿರತೆ ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಸಂಡೂರು ಅರಣ್ಯ ಇಲಾಖೆ ಅಧಿಕಾರಿಗಳು, ದರೋಜಿ ಕರಡಿ ಧಾಮದ ಸಿಬ್ಬಂದಿ ಹಾಗೂ ಕಂಪ್ಲಿ ಠಾಣೆಯ ಸಿಪಿಐ ನೇತೃತ್ವದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link