ತಿಪಟೂರು :
ತಾಲ್ಲೂಕಿನ ಇಂದು ಪಿ.ಯು.ಸಿ ಪಳಿತಾಂಶ ಬಂದ ಖುಷಿಯಲ್ಲಿದ್ದ ಜನರಿಗೆ ಮಹಾಮಾರಿ ಕೊರೊನಾ ಆರ್ಭಟವು ಜೋರಾಗಿದ್ದು 5 ಜನರಿಗೆ ಸೋಂಕು ದೃಡಪಟ್ಟಿದ್ದು, ಸೋಂಕಿತರು ಇರುವ ಪ್ರದೇಶಕ್ಕೆ ಕ್ರಿಮಿನಾಶಕವನ್ನು ಸಿಂಪಡಿಸಿ ಸೀಲ್ಡೌನ್ ಮಾಡಲಾಗಿದೆ.ಇಂದು ತಾಲ್ಲೂಕಿನಲ್ಲಿ 5 ಜನರಿಗೆ ಸೋಂಕು ದೃಢಪಟ್ಟಿದ್ದು ಒಟ್ಟು 23 ಜನ ಸೋಂಕಿತರಲ್ಲಿ 7 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ಸಕ್ರೀಯ ಸೋಂಕಿತರು 16 ಜನರಿದ್ದಾರೆ.ಕೊರೊನಾ ಪಾಸೀಟೀವ್ ಬಂದ ಕೋಟೆ ಆಂಜನೇಯಸ್ವಾಮಿ ರಸ್ತೆ, ಮಹಂತಪ್ಪ ಕಾಂಪೌಂಡ್ ಮುಂತಾದ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
