ತುಮಕೂರು:
ಶಿವೈಕ್ಯರಾಗಿರುವ ಸಿದ್ದಗಂಗಾ ಮಠಾದ್ಯಕ್ಷರಾದ ಡಾ॥ಶ್ರೀ ಶಿವಕುಮಾರ ಮಹಾಸ್ವಾಮಿಗಳ ಅಂತಿಮ ದರ್ಶನಕ್ಕೆ ನಾಡಿನ ಮೂಲೆಮೂಲೆಯಿಂದ ಆಗಮಿಸುತ್ತಿರುವ ಪರಪೂಜ್ಯರುಗಳಿಗೆ ಪೂಜೆ ಹಾಗು ಪ್ರಸಾದ ವ್ಯವಸ್ತೆಯನ್ನು ಬಟವಾಡಿಯ ಸಿದ್ದಗಂಗಾ ಆಯಿಲ್ ಎಕ್ಟ್ರಾಕ್ಷನ್ ಪಕ್ಕದಲ್ಲಿರುವ ಮಾಜಿ ಶಾಸಕ ಸಿ ವೀರಭದ್ರಯ್ಯನವರ ನಿವಾಸದಲ್ಲಿ ಏರ್ಪಡಿಸಲಾಗಿದೆˌ ಹೆಚ್ಚಿನ ಮಾಹಿತಿಗಾಗಿ ಸಿದ್ದರ ಬೆಟ್ಟದ ಶ್ರೀ ವೀರ ಭದ್ರ ಶಿವಾಚಾರ್ಯ ಸ್ವಾಮೀಜಿಗಳು ಅಥವಾ ತುಮಕೂರು ನಗರ ವೀರಶೈವ ಸಮಾಜವನ್ನು ಸಂಪರ್ಕಿಸ ಬಹುದು ಹೆಚ್ಚಿನ ಮಾಹಿತಿಗಾಗಿ 9448760139 ಅಥವಾ 9880996199 ಸಂಪರ್ಕಿಸಬಹುದೆಂದು ಕೋರಲಾಗಿದೆ.
