ತುಮಕೂರು
ನಗರದ ಪ್ರಜಾಪ್ರಗತಿ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಧುಗಿರಿ ತಾಲ್ಲೂ ಕಸಾಪದಿಂದ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್ ನಾಗಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ ತಾ.ಕ.ಸಾ.ಪ. ಅಧ್ಯಕ್ಷರಾದ ಚಿ.ಸೂ ಕೃಷ್ಣ ಮೂರ್ತಿ ,ಪದಾದಿಕಾರಿಗಳಾದ ಪ್ರೊ.ಮ.ಲ.ನ ಮೂರ್ತಿ, ನ. ಮಹಾ ಲಿಂಗೇಶ್,ಮಧುಗಿರಿ ಸಿದ್ದರಾಜು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/12/DSC_7712.gif)