ತಿಪಟೂರು

ತಾಲ್ಲೂಕಿನ ಕಸಬಾ ಹೋಬಳಿ ಈಚನೂರು ಮತ್ತು ಹುಲ್ಲಕಟ್ಟೆ ಮದ್ಯಬಾಗದಲ್ಲಿ ಕಾಡು ಹಂದಿಯನ್ನು ಬೇಟೆಯಾಡಲು ಬಂಧಿದ್ದ 9 ಜನರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಷೆಡ್ಯುಲ್ 1972 ವನ್ಯಜೀವಿ ಸಂರಕ್ಷಣೆ ಪ್ರಕಾರ ದೂರು ದಾಖಲಿಸಿದ್ದಾರೆ.ಬಂದಿತರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಧರ್ಮೆಗೌಡನಪಾಳ್ಯದವರೆಂದು ತಿಳೀದು ಬಂದಿದ್ದು ಇವರಿಂದ ಪ್ರಾಣೀಗಳನ್ನು ಹಿಡಿಯುವ ಬಲೆ, ಹಗ್ಗ, ತಂತಿ ಮುಂತಾದ ಪರಿಕರಗಳ ಸಮೇತ ವಶಪಡಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
