ತುಮಕೂರು :
ತುಮಕೂರು ನಗರದ ಚಿಕ್ಕಪೇಟೆ ನಿವಾಸಿ ಹಾಗು ಸಮಾಜ ಸೇವಕರಾದ ನಟರಾಜು ಅವರು ಲಾಕ್ ಡೌನ್ ಸಂದರ್ಭದಲ್ಲಿ ಯಾವದೇ ಸಮಾಜದವರಾಗಲಿ ಮರಣ ಹೊಂದಿದರೆ ಮಣ್ಣು ಮಾಡಲು , ಅಗ್ನಿ ಸ್ಪರ್ಶ ಮಾಡಲು ಹಣದ ಸಹಾಯ ಮತ್ತು ಹೆಣ ಹೊರಲು ಸಹಾಯ ಬೇಕಾದಲ್ಲಿ ದಿನದ 24 ಗಂಟೆಯೂ ಸಿದ್ದರಿರುತ್ತಾರೆ ಇವರನ್ನು ಸಂಪರ್ಕಿಸಲು ಇವರ ಮೋಬೈಲ್ ಸಂಖ್ಯೆಗೆ ಕರೆ ಮಾಡಿ :9663582305
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
