ಹೊಸದಿಲ್ಲಿ :
ಲೋಕಸಭಾ ಚುನಾವಣೆಗಳು ಚಾಲ್ತಿಯಲ್ಲಿಉವಾಗಲೆ ಅರವಿಂದ್ ಕೇಜ್ರಿವಾಲ್ ಭವಿಷ್ಯ ನೆನೆದು ಭಯಭೀತರಾಗಿದ್ದಾರೆ ಏಕೆಂದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಮಿತ್ ಶಾ ಅವರು ಗೃಹ ಸಚಿವರಾಗುತ್ತಾರೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಅಕಸ್ಮಾತ್ ‘ಅಮಿತ್ ಶಾ ಗೃಹ ಸಚಿವರಾದರೆ ಈ ದೇಶದ ಗತಿ ಏನಾದೀತು ಎಂಬುದನ್ನು ಮತದಾರರು ಚಿಂತಿಸಬೇಕು ಆದುದರಿಂದ ಮತ ಹಾಕುವ ಮುನ್ನ ಯೋಚಿಸಿ’ ಎಂದು ಕೇಜ್ರಿವಾಲ್ ತಮ್ಮ ಟ್ವೀಟ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದರೆ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ವೀರಮಣಿ ಮತ್ತು ಮಾಜಿ ಆರ್ಬಿಐ ಗವರ್ನರ್ ಬಿಮಲ್ ಜಲಾನ್ ಅವರು ಅರ್ಥ ಸಚಿವರಾಗಲು ಯೋಗ್ಯರಿದ್ದಾರೆ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/Arvind_Kejriwal_Getty_0.gif)