ಎಂ ಎನ್ ಕೋಟೆ :
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಶರತ ಅಗ್ನಿಕೊಂಡ ಹಾಗೂ ಕಳಸ ಉತ್ಸವ ಅದ್ದೂರಿಯಾಗಿ ನಡೆಯಿತ್ತು.ಇಂದು ಮುಂಜಾನೆ ಊರಿನ ರಾಜಬೀದಿಗಳಲ್ಲಿ ಬಸವನ ವಾದ್ಯದೊಂದಿಗೆ ಕಳಸ ಉತ್ಸವ ಅದ್ದೂರಿಯಾಗಿ ನಡೆಯಿತ್ತು.
ಬೆಳಿಗೆ 7ಗಂಟೆಗೆ ಅಮ್ಮನವರ ಕಳಸ ಅಗ್ನಿಕೊಂಡ ಪ್ರವೇಶ ಮಾಡಿತ್ತು.ಕಳಸ ಉತ್ಸವದ ಜೊತೆಗೆ ಹರಕೆ ಹೊತ್ತ ಭಕ್ತರು ಅಮ್ಮನವರ ಅಗ್ನಿಕೊಂಡ ತುಳಿದು ಹರಕೆ ತೀರಿಸಿದರು.ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು.ಮುಂಜಾನೇಯಿಂದ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಜಿಲ್ಲೆಯ ವಿವಿಧಡೆಗಳಿಂದ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದರು.
ಪ್ರಧಾನ ಅರ್ಚಕ ಬಣ್ಣಗಾರ್ ಕೆಂಪಣ್ಣ, ದೇವರಾಜು,ಪ್ರದೀಪ್ ,ದೊಡ್ಡಕೆಂಪಯ್ಯ,ನವೀನ್,ಹಾಗೂ ಗ್ರಾಮಸ್ಥರು ಭಾಗವಹಿಸದ್ದರು.
ಪೋಟೋ ಕ್ಯಾಪ್ ಚಾರ್ : ಗುಬ್ಬಿ ತಾಲ್ಲೂಕಿನ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಕಳಸ ಉತ್ಸವ ಅದ್ದೂರಿಯಾಗಿ ನಡೆಯಿತ್ತು.