ಬೆಂಗಳೂರು :
ಕೊರೋನಾ ದಾಳಿಗೆ ತತ್ತರಿಸಿರುವ ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗಲು ಕೆ ಎಸ್ ಆರ್ ಟಿ ಸಿ 800 ಬಸ್ ಗಳನ್ನು ವ್ಯವಸ್ಥೆ ಮಾಡಿದೆ ನಿಗಮ ತಿಳಿಸಿದೆ.
ಇನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವವರು ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಲು ತಿಳಿಸಿದೆ ಮತ್ತು ಪ್ರಯಾಣಕ್ಕೂ ಮುನ್ನ ಕೊವಿಡ್-19 ಮುಂಜಾಗ್ರತಾ ಮಾನದಂಡಗಳನ್ನು(ಥರ್ಮಲ್ ಸ್ಕ್ಯಾನಿಂಗ್ , ಮಾಸ್ಕ ಧರಿಸುವುದು , ಸ್ಯಾನಿಟೈಜೇಷನ್) ಕಡ್ಡಾಯವಾಗಿ ಅನುಸರಿಸಲು ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/KSRTC-bus-1.gif)