ಪಂಜಾಬ್: ಏಪ್ರಿಲ್ 27, 28 ರಂದು ನಾಮಪತ್ರ ಸಲ್ಲಿಕೆ ಇಲ್ಲ : ಡಾ.ಎಸ್.ಕರುಣ ರಾಜು

ಚಂಡಿಗಢ್

       ಏಪ್ರಿಲ್ 27 ಹಾಗೂ 28ರಂದು ಸಾರ್ವತ್ರಿಕ ರಜೆ ಇರುವುದರಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲ ಎಂದು ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ ಡಾ.ಎಸ್.ಕರುಣ ರಾಜು ತಿಳಿಸಿದ್ದಾರೆ.

      ಈಗಾಗಲೇ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗಿದ್ದು, ಏಪ್ರಿಲ್ 27 ಹಾಗೂ 28ರಂದು ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಏಪ್ರಿಲ್ 29ರವರೆಗೆ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.ಏ.27ರಂದು ನಾಲ್ಕನೇ ಶನಿವಾರವಿದ್ದು, 28ರಂದು ಭಾನುವಾರ ಬರಲಿದೆ. ಹಾಗಾಗಿ ಅಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಡಾ.ಎಸ್.ಕರುಣ ರಾಜು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap