ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿ

ತಿಪಟೂರು :

     ನಗರ ಹಳೇಪಾಳ್ಯ ನಿವಾಸಿ ರವಿತೇಜ ಬಿನ್ ಶ್ರೀನಿವಾಸ್ ವೃತ್ತಿಯಲ್ಲಿ ನೇಕಾರನಾಗಿದ್ದರು ಉರಗದ ಬಗ್ಗೆ ಪ್ರೇಮವನ್ನು ಬೆಳಸಿಕೊಂಡು ನೂರಾರು ಉರಗಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುತ್ತಿದ್ದಾನೆ. ಇಂದು ಹಳೇಪಾಳ್ಯದಲ್ಲಿ ದೊರೆತ ಸುಮಾರು 10 ಕೆ.ಜಿ. ತೂಕ ಮತ್ತು 9 ಅಡಿ ಉದ್ದವಿದ್ದ ಹೆಬ್ಬಾವನ್ನು ಹಿಡಿದು ಅರಣ್ಯಇಲಾಖೆಯ ವತಿಯಿಂದ ಸುರಕ್ಷಿತವಾಗಿ ಕೊನೇಹಳ್ಳಿಯ ಅರಣ್ಯಪ್ರದೇಶಕ್ಕೆ ಬಿಡಲಾಗಿದೆ. ಹಾವುಗಳು ರೈತನ ಮಿತ್ರನಾಗಿದ್ದು ಅವುಗಳನ್ನು ಹೊಡೆದು ಕೊಲ್ಲದೆ ನನ್ನ ಮೊಬೈಲ್ ನಂ 8722986079 ಕರೆಮಾಡಿದರೆ ಬಂದು ಅವುಗಳನ್ನು ಹಿಡಿದು ಸುರಕ್ಷತ ಸ್ಥಳಗಳಿಗೆ ಬಿಡಲಾಗುವುದೆಂದು ತಿಳಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link