ರೈತರು ಹೈನುಗಾರಿಗೆ  ಹೆಚ್ಚು ಗಮನಕೊಡಬೇಕು:ಲಿಂಗಪ್ಪ

ಎಂ ಎನ್ ಕೋಟೆ :

      ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ರೈತರು ಹೈನುಗಾರಿಗೆ  ಹೆಚ್ಚು ಗಮನಕೊಡಬೇಕು ಎಂದು ತಾಲ್ಲೂಕ್ ಪಂಚಾಯಿತಿ ಸದಸ್ಯ ಅ,ನ, ಲಿಂಗಪ್ಪ ತಿಳಿಸಿದರು,

     ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಪಶು ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಮೇವಿನ ಜೋಳವನ್ನು ವಿತರಿಸಿ ಮಾತನಾಡಿದ ಅವರು ಸುಮಾರು ವರ್ಷಗಳಿಂದ ಬರಗಾಲವದ್ದು ಗ್ರಾಮೀಣ ಬಾಗದಲ್ಲಿ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಆದ್ದರಿಂದ ರೈತರು ಪಶು ವೈದ್ಯರ ಸಹಕಾರ ಪಡೆದು ಹೈನುಗಾರಿಕೆಯನ್ನು ಮಾಡಿದರೆ ರೈತರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಜಾನುವಾರುಗಳಿಗೆ ಸಂಬಂಧಿಸಿದಂತೆ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ಕೊಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವೈಧ್ಯಾಧಿಕಾರಿ ಡಾ, ಶಶಿಕಲಾ , ಪುರೋಷತ್ತಮ್ , ಹಾಗೂ ರೈತರು ಬಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link