ದಾವಣಗೆರೆ:
ಇತ್ತೀಚೆಗೆ ಬೆಂಗಳೂರಿನ ವಲ್ರ್ಡ್ ಕಲ್ಚರಲ್ ಯೋಗ ಅಕಾಡೆಮಿ ದಾವಣಗೆರೆ ಜಿಲ್ಲೆಯ ಸಂಯೋಜಕರಾಗಿ ಎಸ್.ಎ.ಎಸ್.ಎಸ್.ಐ.ವೈ.ಕೆ. ಸಂಸ್ಥೆಯ ಮುಖ್ಯಸ್ಥ ಹಾಗೂ ಯೋಗಾಚಾರ್ಯ ಎನ್.ಪರಶುರಾಮ್ ನೇಮಕಗೊಂಡಿದ್ದಾರೆ.
ಎನ್.ಪರಶುರಾಮ್ ಅಯ್ಕೆಗೆ ಎಸ್.ಎ.ಎಸ್.ಎಸ್.ಐ.ವೈ.ಕೆ ಸಂಸ್ಥೆಯ ಗೌರವಾಧ್ಯಕ್ಷರಾದ ಬಸವರಾಜಪ್ಪ, ಎಂ.ಎನ್.ಗೋಪಾಲರಾವ್,ರುದ್ರಪ್ಪ ಎಂ,ರಾಜಶೇಖರ್, ರಾಘವೇಂದ್ರ ಚೌವ್ಹಾಣ್, ಅಜೇಯ್ಕುಮಾರ್, ದುಗ್ಗೇಶ್, ಡಾ||ಸೀತಾಲಕ್ಷ್ಮೀ, ಸುಮನ್,ಆಯೂಷ ಇಲಾಖೆಯ ಅಧಿಕಾರಿಗಳಾದ ಡಾ|| ಸಿದ್ದೇಶ್,ಡಾ||ಪ್ರಭು ಹಾಗೂ ಯೋಗ ಪಟುಗಳು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/02_dvg_06_2.gif)