ಹೊಸದುರ್ಗ:
ಲೋಕಸಭಾಚುನಾವಣಾ ಪ್ರಯುಕ್ತ ಪಟ್ಟಣದಕೋಟೆ ಬಡಾವಣೆಯಲ್ಲಿರುವ ವೃದ್ದಾಶ್ರಾಮದಲ್ಲಿ ಹಿರಿಯ ನಾಗರೀಕರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಮುಖಾಂತರ ಮತದಾನ ಮಾಡುವುದು ಹೇಗೆ ಎಮದುಇಲ್ಲಿನ ಪುರಸಭೆ ಮುಖ್ಯಾಧಿಕಾರಿಡಿ.ಉಮೇಶ್ ಸಲಹೆ ನೀಡಿದರು.
ನಂತರ ವೃದ್ದರಿಗೆ ಹಾಲು-ಹಣ್ಣು ಹಂಚಿ ಪ್ರಾತ್ಯಕ್ಷಿಕ ಮತ್ತು ಪ್ರತಿಜ್ಞಾವಧಿ ಮಾಡಿಸಲಾಯಿತು.ಇದೇ ವೇಳೆ ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕರಾದ ಮಹಮದ್ ಮುಬೀನ್, ಸಿಡಿಪಿಓ ಅಧಿಕಾರಿ ಸುಜಾತ, ಬಿಆರ್ಸಿ ಮೌನೇಶ್, ವೃದ್ದಾಶ್ರಮದ ಮೇಲುಸ್ತುವಾರಿರುದ್ರೇಶ್, ಭಾರತಿ, ಪ್ಯಾಯಾಜ್ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ