ಬೆಂಗಳೂರು:
ಮೈತ್ರಿ ಅಭ್ಯರ್ಥಿಯನ್ನ ಬೆಂಬಲಿಸಬೇಕು.ಮೈತ್ರಿ ಅಭ್ಯರ್ಥಿ ಪರ ನಮ್ಮವರು ಕೆಲಸ ಮಾಡಲೇ ಬೇಕು ಕೆಲಸ ಮಾಡಿ ಇಲ್ಲವಾದಲ್ಲಿ ಪಕ್ಷದಿಂದ ಹೊರ ನಡೆಯಿರಿ
ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ ಮತ್ತು ನಾಳೆಯ ಸಭೆಲೀ ಎಲ್ಲದರ ಬಗ್ಗೆ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
![](https://prajapragathi.com/wp-content/uploads/2019/02/siddaramaiah-HERO.jpg)
Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved