ಸಿದ್ದೇಶ್ವರ್ ಪರವಾಗಿ ಮತ ಯಾಚನೆ

ದಾವಣಗೆರೆ:

        ಹರಿಹರ ವಿಧಾನಸಬಾ ಕ್ಷೇತ್ರದ ಕೊಂಡಜ್ಜಿ ಕೆಂಚನಹಳ್ಳಿ, ಬುಳ್ಳಾಪುರ, ಕುರುಬರಹಳ್ಳಿ, ದೀಟೂರು. ಗಂಗನರಸಿ, ಸಾರಥಿ, ಕರ್ಲಹಳ್ಳಿ, ಚಿಕ್ಕಬಿದರೆ, ಪಾಮೇನಹಳ್ಳಿ ಗ್ರಾಮಗಳಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಪರವಾಗಿ ಮಾಜಿ ಶಾಸಕ ಬಿ.ಪಿ ಹರೀಷ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಿತು.

         ಈ ಸಂದರ್ಭದಲ್ಲಿ ಮುಖಂಡರಾದ ಎನ್.ಜಿ.ನಾಗನಗೌಡ್ರು, ವಾಸನದ ನಂದಿಗೌಡ್ರು, ಗೋವಿನಾಳ್ ರಾಜು, ಜಿ.ಪಂ ಸದಸ್ಯರಾದ ಬಿ.ಎಂ.ವಾಗೀಶ್‍ಸ್ವಾಮಿ, ಎಸ್.ಎಂ. ವೀರೇಶ್, ಚಂದ್ರಶೇಖರ ಪೂಜಾರ್, ಆರ್.ಸಿ. ಪಟೇಲ್. ಎಂ.ಮಂಜಪ್ಪ ಭಾನುವಳ್ಳಿ. ಕೆ.ಎನ್. ಕೊಟ್ರೇಶಪ್ಪ, ಕೊಮಾರನಹಳ್ಳಿ ಮಹೇಶ್ವರಪ್ಪ, ಆದಾಪುರ ವೀರೇಶ್, ಮಹಾಂತೇಶ್ ಗುಳದಹಳ್ಳಿ, ಚನ್ನಬಸಪ್ಪ ಭಾನುವಳ್ಳಿ, ಬಿಳಸನೂರು ಚಂದ್ರಪ್ಪ ಜಿಗಳಿ, ಕೆಂಚವೀರಯ್ಯ ನಂದಿಗುಡಿ ಮತ್ತಿತರರು ಸಿದ್ದೇಶ್ವರ್ ಪರವಾಗಿ ಮತಯಾಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap