ದಾವಣಗೆರೆ
ದಾವಣಗೆರೆ ಮಹಾನಗರ ಪಾಲಿಕೆಯ ಶೇ.3 ರ ಯೋಜನೆಯಡಿಯಲ್ಲಿ ವಿಕಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಚಮನ್ಸಾಬ್ ವಿತರಿಸಿದರು. ಈ ವೇಳೆ ಸ್ಥಾಯಿ ಸಮಿತಿ ಛೇರ್ಮನ್ ಸುರೇಂದ್ರ ಮೊಯಿಲಿ, ಪಾಲಿಕೆ ಸದಸ್ಯರಾದ ಎನ್. ತಿಪ್ಪಣ್ಣ, ಮೆಹಬೂಬ್ಸಾಬ್ ಹಾಗೂ ಅನ್ನಪೂರ್ಣ ಬಸವರಾಜ, ಆಯುಕ್ತರಾದ ಮಂಜುನಾಥ್ ಆರ್. ಬಳ್ಳಾರಿ, ಉಪ ಆಯುಕ್ತರಾದ ಮಹೇಂದ್ರಕುಮಾರ್ ಸೇರಿದಂತೆ ಇತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/vahana-vitharane.gif)