ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ

ದಾವಣಗೆರೆ 

        ದಾವಣಗೆರೆ ಮಹಾನಗರ ಪಾಲಿಕೆಯ ಶೇ.3 ರ ಯೋಜನೆಯಡಿಯಲ್ಲಿ ವಿಕಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಚಮನ್‍ಸಾಬ್ ವಿತರಿಸಿದರು. ಈ ವೇಳೆ ಸ್ಥಾಯಿ ಸಮಿತಿ ಛೇರ್‍ಮನ್ ಸುರೇಂದ್ರ ಮೊಯಿಲಿ, ಪಾಲಿಕೆ ಸದಸ್ಯರಾದ ಎನ್. ತಿಪ್ಪಣ್ಣ, ಮೆಹಬೂಬ್‍ಸಾಬ್ ಹಾಗೂ ಅನ್ನಪೂರ್ಣ ಬಸವರಾಜ, ಆಯುಕ್ತರಾದ ಮಂಜುನಾಥ್ ಆರ್. ಬಳ್ಳಾರಿ, ಉಪ ಆಯುಕ್ತರಾದ ಮಹೇಂದ್ರಕುಮಾರ್ ಸೇರಿದಂತೆ ಇತರರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap