ದಾವಣಗೆರೆ:
ಇತ್ತೀಚೆಗೆ ತಾಲೂಕಿನ ಉಜ್ಜಿನಿಪುರ ಗ್ರಾಮದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದಿ)ಯ ಗ್ರಾಮ ಶಾಖೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಸಮಿತಿಯ ರಾಜ್ಯ ಸಂಚಾಲಕ ಹೆಚ್.ಮಲೇಶ್ ಉದ್ಘಾಟಿಸಿದರು
ಉಜ್ಜಿನಿಪುರ ಗ್ರಾಮ ಶಾಖೆ ಸಂಚಾಲಕರಾಗಿ ಡಿ.ಜಯಪ್ಪ, ಸಂಘಟನಾ ಸಂಚಾಲಕರಾಗಿ ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಪಿ.ಮಂಜಪ್ಪ, ಹೆಚ್.ಭರತೇಶ್, ಕಾರ್ಯದರ್ಶಿಗಳಾಗಿ ನವೀನ್.ಎ, ಪ್ರಕಾಶ್ ವೈ, ಖಜಾಂಚಿಗಳಾಗಿ ಸಾಮುವೇಲ ಬಿ, ಕುಮಾರ್.ಪಿ ಹಾಗೂ ಸದಸ್ಯರುಗಳಾದಗಿ ತಿಮ್ಮರಾಜು, ದಾವಿದ, ರಾಜಪ್ಪ.ಬಿ, ಚಂದ್ರಪ್ಪ, ತಿಪ್ಪೇಶಿ, ಹೊನ್ನಪ್ಪ, ಜಯರಾಮ, ತಿಪ್ಪೇಶ್, ಪ್ರಕಾಶ್.ಬಿ, ದೇವಪುತ್ರ, ಅಂಜಿ, ಮಂಜಪ್ಪ, ಮಹಾಂತೇಶ್, ಜಯಪ್ಪ.ಆರ್, ಪ್ರವೀಣ್.ಆರ್, ಸ್ವತಂತ್ರ, ಪ್ರಭು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್, ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಟಿ.ಗೋವಿಂದಪ್ಪ, ಪಾಸ್ಟರ್ ಪಿ.ನಾಗೇಶ್, ಜಿಲ್ಲಾ ಸಂಚಾಲಕ ಬಿ.ಎನ್.ನಾಗೇಶ್, ಪಿ.ತಿಪ್ಪೇರುದ್ರಪ್ಪ, ನಾರಾಯಣಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
