ವಿಶ್ವ ಮಾದಕ ವಿರೋಧಿ ದಿನಚರಣೆ

ತುಮಕೂರು:

    ವಿಶ್ವ ಮಾದಕ ವಿರೋಧಿ ದಿನಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಪಾವಗಡತಾಲ್ಲೂಕು ಹಾಗೂ ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಇವರ ಸಹಯೋಗದೊಂದಿಗೆಕಡಪಲಕೆರೆ ಗೋಕುಲ ಗ್ರಾಮಾಂತರ ಪ್ರೌಢ ಶಾಲೆಯ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಣ್ಣನಾಗಪ್ಪಜನಜಾಗೃತಿ ವೇದಿಕೆಯ ಸದಸ್ಯರುಇವರು ಮಾತನಾಡಿ ಮಕ್ಕಳು ಸಮಾಜ ವಿರೋಧಿ ಚಟುವಟಿಕೆಗಳಾದ ದುರಾಭ್ಯಸಗಳಿಗೆ ದಾಸರಾಗದೆ ಮಾನವಿಯ ಮೌಲಗಳನ್ನು ಬೆಳಿಸಿಕೊಂಡು ಉತ್ತಮಜೀವನವನ್ನು ನಡೆಸಿ ಎಂದು ತಿಳಿಸಿದರು.

     ತಾಲ್ಲೂಕಿನ ಯೋಜನಾಧಿಕಾರಿಗಳಾದ ನಂಜುಂಡಿಆರ್‍ರವರು ಮಾತನಾಡಿಗಾಂಜಗುಟ್ಟಕ, ಮಧ್ಯಪಾನ , ದೂಮಪಾನಗಳಿಂದ ನರಳುತ್ತಿರುವವರಿಗೆ ಮಕ್ಕಳು ಮರ್ಗಾದರ್ಶನ ನೀಡಿದುಸ್ಚಟಮುಕ್ತ ಸಮಾಜಕಟ್ಟಿಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ 78 ಜನ ಭಾಗವಹಿಸಿದ್ದರು ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಚಲನಚಿತ್ರವನ್ನುತೋರಿಸಲಾಯಿತು.

    ವಲಯದ ಮೇಲ್ವಿಚಾರಕರು ಸುಭಾಷ್ ಪ್ರಸ್ತವಿಕ ಮಾತನಾಡಿದರು ಮುಖ್ಯ ಶಿಕ್ಷಕರುನರಸಿಂಹಪ್ಪ ಅಧ್ಯಕ್ಷತೆಯನ್ನು ವಹಿಸಿಕೊಂಡರು .ರಂಗಪ್ಪ ಸ್ವಾಗತಿಸಿದರು. ನಾಗಭೂಷನ್ , ಹನುಮಂತರಾಯಪ್ಪ , ನಾಗರಾಜ್ ನರಸಿಂಹರಾಜು , ಬಜ್ಜಪ್ಪ , ಸೂರಪ್ಪ , ವಿಜಯಕುಮಾರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link