ಕೊಪ್ಪಳ ರಕ್ಷಣಾ ಬೋಟ್ ದುರಂತ: 3 ಜನರ ರಕ್ಷಣೆ

ಕೊಪ್ಪಳ

  ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲು ಹೋದ ಎನ್ ಡಿ‌ಆರ್ ಎಫ್ ಹಾಗೂ ಅಗ್ನಿ‌ ಶಾಮಕ‌ದ 5 ಜನರು ನೀರು ಪಾಲಾಗಿದ್ದರು ಅದರಲ್ಲಿ 3 ಜನರನನ್ನು ರಕ್ಷಿಸಲಾಗಿದೆ .

ಕೊಪ್ಪಳದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಬೋಟ್​ ಮುಳುಗಡೆ; 6 ಮಂದಿ ನೀರುಪಾಲು

 

 ಬೋಟ್ ಮುಳಗಿದಾಗ ಅದರಲ್ಲಿ  ಇದ್ದ 5 ಜನ ಸಿಬ್ಬಂದಿಯನ್ನು ಬೇರೊಂದು ರಕ್ಷಣಾ ತಂಡ ರಕ್ಷಿಸಿದೆ ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ .ನಂತರ ನಡೆದ ಶೋಧ ಕಾರ್ಯದಲ್ಲಿ 3ಜನರನ್ನು ಹುಡುಕಿ ರಕ್ಷಿಸಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap