ಸರ್ಕಾರದಿಂದ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ…!

ಬೆಂಗಳೂರು:

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ…

  • ಲಾಭೂರಾಮ್ -ಐಜಿಪಿ-ಕೇಂದ್ರ ವಲಯ
  • ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01
  • ತ್ಯಾಗರಾಜ್ – ಐಜಿಪಿ- ಐಎಸ್ ಡಿ
  • ಶಶಿಕುಮಾರ್ – ಕಮಿಷನರ್ – ಹುಬ್ಬಳ್ಳಿ ಧಾರವಾಢ
  • ರಮೇಶ್ – ಡಿಐಜಿ-ಪೂರ್ವ ವಲಯ-ದಾವಣಗೆರೆ
  • ಸೀಮಾ ಲಾಟ್ಕರ್ -ಕಮಿಷನರ್ – ಮೈಸೂರು ನಗರ
  • ರೇಣುಕಾ ಕೆ.ಸುಕುಮಾರ್ – ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು
  • ಸಿ.ಕೆ.ಬಾಬಾ-ಎಸ್ಪಿ – ಬೆಂಗಳೂರು ಗ್ರಾಮಾಂತರ
  • ವಿಷ್ಣುವರ್ಧನಾ- ಎಸ್ಪಿ – ಮೈಸೂರು ಜಿಲ್ಲೆ
  • ಸುಮನ್.ಡಿ.ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರು
  • ರಿಷ್ಯಂತ್ -ಎಸ್ಪಿ- ವೈರ್ ಲೆಸ್ – ಬೆಂಗಳೂರು
  • ಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿ
  • ನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆ
  • ಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗ
  • ಅರುಣಾಂಗ್ಷು ಗಿರಿ – ಎಸ್ಪಿ-ಸಿಐಡಿ-ಬೆಂಗಳೂರು
  • ನಾಗೇಶ್ ಡಿ.ಎಲ್ – ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ
  • ಪದ್ಮಿನಿ ಸಾಹಾ- ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು
  • ಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆ
  • ಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ
  • ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ
  • ಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆ
  • ಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆ
  • ನಿಖಿಲ್ .ಬಿ.- ಎಸ್ಪಿ – ಕೋಲಾರ ಜಿಲ್ಲೆ
  • ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ
  • ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ

Recent Articles

spot_img

Related Stories

Share via
Copy link
Powered by Social Snap