ಕೊರೋನಾ ಸಾಂಕ್ರಾಮಿಕ ಪ್ರತಿಬಿಂಬಿಸುವ ಮುಂದುವರೆದ ಛಾಯಾಚಿತ್ರ ಪ್ರದರ್ಶನಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ

ಬೆಂಗಳೂರು:

ಬೆಂಗಳೂರು, ಏ, 6; ಹಿರಿಯ ಛಾಯಾಗ್ರಾಹಕರ ಕಂದವಾರ ವೆಂಕಟೇಶ್ ಅವರು ಕರೋನಾ ಸಾಂಕ್ರಾಮಿಕ ತಂದೊಡ್ಡಿದ ಸವಾಲುಗಳ ಸಂದರ್ಭದಲ್ಲಿ ಜನಸಾಮಾನ್ಯರ ಬದುಕು ವಿನಾಶದತ್ತ ಸಾಗಿದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಗಳ ಪ್ರದರ್ಶನದ ಮುಂದುವರೆಗೆ ಭಾಗ ಉತ್ತರ ಹಳ್ಳಿಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಪೈನ್ ಆರ್ಟ್ಸ್ ನಲ್ಲಿ ಇಂದಿನಿಂದ ಈ ತಿಂಗಳ ಅಂತ್ಯದವರೆಗೆ ಏರ್ಪಡಿಸಲಾಗಿದೆ.ಕಾಲೇಜ್ ಆಫ್ ಫೈನ್ ಆರ್ಟ್ಸ್ ನಲ್ಲಿಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಛಾಯಾಚಿತ್ರ ಉದ್ಘಾಟಿಸಿದರು.

ಕೋವಿಡ್ ಸಂದರ್ಭದಲ್ಲಿ ಸಹಕಾರ ಸಚಿವರಾಗಿ, ವೈಯಕ್ತಿಕವಾಗಿ ಜನ ಸಾಮಾನ್ಯರಿಗೆ ನೀಡಿದ ನೆರವು ನೀಡಿದ್ದನ್ನು ಸಚಿವರು ಸ್ಮರಿಸಿಕೊಂಡರು. ಈ ನೆನಪುಗಳು ಸದಾಕಾಲ ಉಳಿಯುತ್ತವೆ. ಕಂದವಾರ ವೆಂಕಟೇಶ್ ಉತ್ತಮವಾಗಿ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂದು ವ್ಯಕ್ತಪಡಿಸಿದರು.

ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಕೆ.ಎಸ್. ಅಪ್ಪಾಜಯ್ಯ, ಕಾಲೇಜ್ ಆಫ್ ಫೈನ್ ಆರ್ಟ್ಸ್ ನ ಪ್ರೊಫೆಸರ್ ತೇಜಿಂದರ್ ಸಿಂಗ್ ಬೌನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link